ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕ್ರಮ್ ರಾಯ್ಕರ್, ಸದಸ್ಯರಾದ ನಾರಾಯಣಗೌಡ ಮೆದಿಕೇರಿ, ಅಂಬಣ್ಣ ಕಂದಗಲ್ಲ, ವೀರೇಶ ಭೋವಿ, ಅಯ್ಯೂಬ್ ಖಾನ್ ಪಠಾಣ್, ಉದ್ಯಮಿ ಬಸನಗೌಡ ಮಾಲಿ ಪಾಟೀಲ, ತಾ.ಪಂ. ಮಾಜಿ ಅಧ್ಯಕ್ಷ ದುರಗೇಶ ನಾರಿನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಕುಲಕರ್ಣಿ, ವಿರೇಶ ತಾಳಿಕೋಟಿ, ಲಿಂಗರಾಜ ಹಂಚಿನಾಳ, ಅಮರೇಶ ಗಾಂಜಿ, ಅಮರೇಶ ಕುಂಬಾರ, ರಂಗಪ್ಪ, ಮಂಜುನಾಥ ಮತ್ತು ಸ್ಥಳೀಯ ಮುಖಂಡರು ಇದ್ದರು.