ತಹಶೀಲ್ದಾರ್ ಎಂ.ಸಿದ್ದೇಶ, ಈಡಿಗ ಸಮುದಾಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಮಾಕಾಂತಗೌಡ, ಶುಕರಾಮಪ್ಪ ಗೋತಗಿ, ಶರಣಪ್ಪ ಹಂಪನಾಳ, ಶ್ರೀನಿವಾಸ ಈಳಗೇರ, ಅಶೋಕ ವಣಗೇರಿ, ಪಟ್ಟಣ ಪಂಚಾಯಿತಿ ಸದಸ್ಯ ಬಸವರಾಜ ಈಳಗೇರ, ಬಸವರಾಜ ಭಾಗ್ಯದ ಸೇರಿ ತಾಲ್ಲೂಕಿನ ಈಡಿಗ ಸಮುದಾಯದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.