ಮುನ್ನೆಚ್ಚರಿಕೆ ದೃಷ್ಟಿಯಿಂದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಎರಡು ಪೊಲೀಸ್ ಬಸ್ಗಳನ್ನು ನಿಲ್ಲಿಸಲಾಗಿತ್ತು. ಅಂಗಡಿ-ಮುಂಗಟ್ಟುಗಳು ಎಂದಿನಂತೆ ಆರಂಭವಾಗಿದ್ದು, ಹೊಟೇಲ್, ಕಿರಾಣಿ, ಮೊಬೈಲ್, ಫ್ಯಾನ್ಸಿ ಸ್ಟೋರ್ಗಳು ಸೇರಿದಂತೆ ಇತರ ಅಂಗಡಿಗಳು ಆರಂಭವಾಗಿದ್ದು, ಭಾರತೀಯ ಜೀವ ವಿಮೆ ಕಚೇರಿ ಮುಚ್ಚಿತ್ತು, ಆದರೆ, ಖಾಸಗಿ ಹಾಗೂ ರಾಷ್ಟ್ಟೀಕೃತ ಬ್ಯಾಂಕ್ ಆರಂಭವಾಗಿದ್ದವು.