ಕಪ್ಪೊಡಲ ಕೆರೆ, ಈ ನೆಲದೊಡನೆ, ಯಾರೂ ಹಾಡದ ಹಾಡು, ಸೇತು ಬಂಧ ಕವನ ಸಂಕಲಮ, 'ನಿನ್ನ ನೀನು ತಿಳಿ' ತತ್ವಪದ, ಕಡಲೊಡಿನ ನೂರೆಂಟು ಹನಿ, ಸೆರೆ, ಆತ್ಮಾನಾಸ್ತು ಕಾಮಾಯ ಕಥಾ ಸಂಕಲನ, ಸದಾನಂದ ಸಂದೇಶ, ಹನುಮಂತಪ್ಪ ಅಂಗಡಿ ಜೀವನ ಚರಿತ್ರೆ, ಸಾಹಿತ್ಯ ಅಕಾಡೆಮಿಗೆ ಸಂಪಾದಿಸಿದ ಪ್ರಬಂಧ, ಕೊಪ್ಪಳ ಜಿಲ್ಲೆಯ ರಂಗ ಮಾಹಿತಿ, ಹಂಪಿ ವಿವಿಯಿಂದ ಪದ್ಮಶಾಲಿ ಸಮಾಜ, ಮೊದಲ ವಚನಕಾರ ದೇವರ ದಾಸಿಮಯ್ಯ, ನೇಕಾರಿಕೆ, ಕವಿಸಮಯ, ಕಲಾರಾಧಕ, ಒಳನೋಟ ಕೃತಿಗಳ ಮೂಲಕ ಸಾಹಿತ್ಯ ಸರಸ್ವತಿ ಬಂಢಾರ ತುಂಬಿಸಿದ ಮೇರು ಸಾಹಿತಿ.