ಇದರಿಂದ ಜಿಲ್ಲಾಡಳಿತ ಭವನಕ್ಕೆ ಬರುವ ಸಾರ್ವಜನಿಕರು ಮತ್ತು ಇಲ್ಲಿರುವ ವಿವಿಧ ಇಲಾಖೆಗಳಿಗೂ ಅನುಕೂಲವಾಗಲಿದೆ. ಪತ್ರದ ಬಟವಾಡೆಗೆ ಸೀಮಿತವಾಗಿದ್ದ ಅಂಚೆ ಇಲಾಖೆ ವಿಮೆ, ಸಾರ್ವಜನಿಕ ಸೇವೆ, ನಾಗರಿಕರ ಸೇವೆ ಒದಗಿಸುತ್ತಿದೆ. ಅವುಗಳನ್ನು ಬ್ಯಾಂಕ್ಗಳನ್ನಾಗಿ ಪರಿವರ್ತನೆ ಮಾಡಿದ್ದು,ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.