ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ ಶಾಂತಣ್ಣ ಮುದಗಲ್, ಚಂದ್ರಶೇಖರ ಕವಲೂರ, ಬಸವರಾಜ ಬಳ್ಳೊಳ್ಳಿ, ನಿರ್ಮಲಾ ಬಳ್ಳೊಳ್ಳಿ, ಡಾ.ಪಂಪಾಪತಿ ಹೊನ್ನಳ್ಳಿ, ಡಾ.ಬಸವಯ್ಯ ಸಸಿಮಠ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಮಲ್ಲನಗೌಡರ, ಸಾಹೇಬಗೌಡ ಹಳೇಮನಿ, ಬಾಳಪ್ಪ ಬಾರಕೇರ, ಅರುಣಾ ನರೇಂದ್ರ, ಗೀತಾ ಪಾಟೀಲ, ಕೋಮಲಾ ಕುದರಿಮೋತಿ, ಮಮತಾ ಪಾವಲಿಶೆಟ್ಟರ ಇದ್ದರು.