ಡಾ.ರಶೀದ್ ಮರ್ಚಂಟ, ಸುರೇಶ ಮೆಂಗನ್, ಮುಜಾಹಿದ್ ಹುಸೇನ್, ಮೃತ್ಯುಂಜಯ ಹಿರೇಮಠ,ಚಂದು ಜಾಧವ, ಸಿದ್ದುಗೌಡ ಅಫಜಲಪೂರಕರ್ ಮಾತನಾಡಿದರು. ಶಿವಾನಂದ ಪಾಟೀಲ್, ಮಲ್ಲಿಕಾರ್ಜುನ್ ಪೂಜಾರಿ, ಶರಣಬಸಪ್ಪ ಧನ್ನಾ, ಮುನ್ನಾಪಟೇಲ್, ಮಹೇಶ ಧರಿ, ಕಿರಣ ಚವ್ಹಾಣ, ಮರಲಿಂಗ, ಮಮ್ಮದ್ ಜಾಕೀರ್, ಜಾನಿ ಪಟೇಲ್, ಶರಣಗೌಡ ದಳಪತಿ, ನಾಗೇಂದ್ರ ನಾಟೇಕಾರ, ಸಾಯಿಬಣ್ಣ ಭೀಮನಹಳ್ಳಿ, ದೇವರಾಜ್, ವಿದ್ಯಾಸಾಗರ, ಮಲ್ಲಣ್ಣ ಅಲ್ಲೂರ್, ರವಿ ರಾಠೋಡ, ಅಂಜನಕುಮಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.