ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಅಜಯ ದೇವೂರ, ರಾಜ್ಯ ಸಹ ಖಜಾಂಚಿ ಅಕ್ವಿಲ್ ಲಾರೆನ್ಸ್, ಯಲಬುರ್ಗಾ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಇಳಾಲ, ಕೊಪ್ಪಳ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಬಿ., ಜಿಲ್ಲಾ ಘಟಕದ ಉಪಾಧ್ಯಕ್ಷೆ ಲಲಿತಾ ಗೌಡ, ಪ್ರಮುಖರಾದ ಪ್ರಕಾಶ ಜೆ., ನಾಗರಾಜ ವಿ., ನವೀನ ಎನ್., ಆನಂದ ಮನ್ನಾಪುರ, ದುರ್ಗೇಶ, ಪ್ರತಿಭಾ, ರತ್ನಾ ಪಾಲ್ಗೊಂಡಿದ್ದರು.