ಕೊಪ್ಪಳದ ವೈದ್ಯ ಮಹೇಂದ್ರ ಸಿಂದ್ರೆ ಅಧ್ಯಕ್ಷತೆ ವಹಿಸಿದ್ದರು. ವರ್ಗಾಧಿಕಾರಿ ಗಂಗಾವತಿಯ ನಾಗರಾಜ ಗುತ್ತೇದಾರ ಗುತ್ತೆದಾರ ವರ್ಗದ ವರದಿ ನೀಡಿದರು. ಸಂಘಚಾಲಕ ಬಸವರಾಜ ಡಂಬಳ, ವರ್ಗ ಕಾರ್ಯವಾಹ ಸುರೇಶ ಸಮಗಂಡಿ, ವರ್ಗದ ಮುಖ್ಯ ಶಿಕ್ಷಕ ವಿರೇಶ ಗುಡೂರು, ಪ್ರಮುಖರಾದ ಪ್ರಾಣೇಶ ಜೋಶಿ, ಶ್ರೀನಿಧಿ, ಮಹೇಶ ಗೊಂಡಬಾಳ ಪಾಲ್ಗೊಂಡಿದ್ದರು.