ರಸ್ತೆಗಳು ಜನ ನಿಭಿಡವಾಗಿದ್ದು, ಸುರಕ್ಷತೆಗಾಗಿ ಜನರು ಅಡುಗುತಾಣಗಳತ್ತ ಹೋಗುತ್ತಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸಿದರೆ ಬಂಕರ್ಗಳಲ್ಲಿ ಆಶ್ರಯಕ್ಕೆ ಜನರನ್ನು ಕಳುಹಿಸುವ ವ್ಯವಸ್ಥೆ ನಡೆದಿದೆ. ಅಲ್ಲಿನ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು, ಬೇಗ ಭಾರತಕ್ಕೆ ಬಂದರೆ ಸಾಕು ಎನ್ನುವ ಸ್ಥಿತಿ ಇದೆ ಎಂದು ಹೇಳುತ್ತಾರೆ.