<p><strong>ಹನುಮಸಾಗರ:</strong> ಸಮೀಪದ ಚಳಿಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಿಪಿಐ ಚಂದ್ರಶೇಖರ ಸಂವಾದ ನಡೆಸಿದರು.</p>.<p>ಪರೀಕ್ಷಾ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಉತ್ತರಿಸುವ ವಿಧಾನ ವಿಷಯದ ಮೇಲೆ ಮಕ್ಕಳೊಂದಿಗೆ ಚರ್ಚಿಸಿ ಮಕ್ಕಳಲ್ಲಿನ ದುಗುಡಗಳನ್ನು ನಿವಾರಿಸಿದರು.</p>.<p>ಶಾಲೆಯ ಮುಖ್ಯಶಿಕ್ಷಕ ರಾಯಪ್ಪ ಹೂಗಾರ, ಎಸ್ಡಿಎಂಸಿ ಉಪಾಧ್ಯಕ್ಷ ರುಪ್ಪ ಪಟ್ಟಣಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ನಡವಲಮನಿ, ಮಾರುತಿ, ವಿಶಾಲಾಕ್ಷಮ್ಮ, ಪಾಂಡುರಂಗ ಭಾವಿಕಟ್ಟಿ, ಅರವಿಂದ ಕುಮಾರ ದೇಸಾಯಿ, ಕರಿಮ ಸಾಹೇಬ ಇದ್ದಲಗಿ, ಶಾಕೀರಬಾಬಾ, ಶರಣಪ್ಪ ಪರಸಾಪುರ, ಯಂಕವ್ವ ಹಾಗೂ ಶರೀಫಾ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ಸಮೀಪದ ಚಳಿಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಿಪಿಐ ಚಂದ್ರಶೇಖರ ಸಂವಾದ ನಡೆಸಿದರು.</p>.<p>ಪರೀಕ್ಷಾ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಉತ್ತರಿಸುವ ವಿಧಾನ ವಿಷಯದ ಮೇಲೆ ಮಕ್ಕಳೊಂದಿಗೆ ಚರ್ಚಿಸಿ ಮಕ್ಕಳಲ್ಲಿನ ದುಗುಡಗಳನ್ನು ನಿವಾರಿಸಿದರು.</p>.<p>ಶಾಲೆಯ ಮುಖ್ಯಶಿಕ್ಷಕ ರಾಯಪ್ಪ ಹೂಗಾರ, ಎಸ್ಡಿಎಂಸಿ ಉಪಾಧ್ಯಕ್ಷ ರುಪ್ಪ ಪಟ್ಟಣಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ನಡವಲಮನಿ, ಮಾರುತಿ, ವಿಶಾಲಾಕ್ಷಮ್ಮ, ಪಾಂಡುರಂಗ ಭಾವಿಕಟ್ಟಿ, ಅರವಿಂದ ಕುಮಾರ ದೇಸಾಯಿ, ಕರಿಮ ಸಾಹೇಬ ಇದ್ದಲಗಿ, ಶಾಕೀರಬಾಬಾ, ಶರಣಪ್ಪ ಪರಸಾಪುರ, ಯಂಕವ್ವ ಹಾಗೂ ಶರೀಫಾ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>