ಪಂಚಯ್ಯಸ್ವಾಮಿ ಬಿದ್ನೂರಮಠ, ಎಪಿಎಂಸಿ ನಿರ್ದೇಶಕ ಹನುಮನಗೌಡ ಖ್ಯಾಡೆದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ ನಾಯಕ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಪುರಸಭೆ ಸದಸ್ಯ ತಿಮ್ಮನಗೌಡ, ಪಟ್ಟಣ ಪಂಚಾಯಿತಿ ಸದಸ್ಯ ರವಿ ಭಜಂತ್ರಿ, ನಿರುಪಾಧೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಮರಿರಾಜ ಭಜಂತ್ರಿ, ನಿವೃತ್ತ ಶಿಕ್ಷಕ ಮಹಾಂತೇಶ, ಪ್ರಮುಖರಾದ ಬಿಲ್ಗಾರ ನಾಗರಾಜ, ಮಹಾಂತೇಶ ಸಜ್ಜನ್, ಸಣ್ಣ ಕನಕಪ್ಪ, ಸಿದ್ರಾಮಗೌಡ ಉಪ್ಪಳ ಹಾಗೂ ಮಲ್ಲಿಕಾರ್ಜುನ ಬಳಗಾನೂರು ಇದ್ದರು.