ಆಡಳಿತ ಮಂಡಳಿಯ ಶ್ರೀನಿವಾಸ ಜವಳಿ, ಅಶೋಕ ಈಳಿಗೇರ, ವಿಜಯಕುಮಾರ ಮಾಲಿಪಾಟೀಲ್, ಪಿಡಿಒ ಜಂಬಣ್ಣ ನಂದಾಪುರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೌಸ್ ಮೋಹಿದ್ದಿನ್, ಸದಸ್ಯೆ ರತ್ನಮ್ಮ ಸುರೇಶ್ ವಡ್ಡರ್, ಚಂದ್ರಪ್ಪ ನಾಗಲೀಕರ್, ನಿಂಗಪ್ಪ ಹೊಸಳ್ಳಿ, ಪಿಯು ಕಾಲೇಜು ಪ್ರಾಚಾರ್ಯ ಸಿದ್ದರಡ್ಡಿ ಮೇಟಿ, ಮುಖ್ಯಶಿಕ್ಷಕ ಜೆ.ಕೃಷ್ಣಮೂರ್ತಿ, ಸಹಶಿಕ್ಷಕರ ಸಂಘದ ಮಾರ್ತಾಂಡ ರಾವ್ ದೇಸಾಯಿ, ಹಿರಿಯ ಶಿಕ್ಷಕ ಬಿ.ಫಣಿರಾಜ್, ಜಿಲ್ಲಾ ಸಂಯೋಜಕ ಶರಣಪ್ಪ ಸಿಂದೋಗಿ ಹಾಗೂ ತಾಲ್ಲೂಕು ಸಂಯೋಜಕ ವೀರೇಶ ಹಾಲಗುಂಡಿ ಇದ್ದರು. ಚಂದ್ರಪ್ಪ ಅರಕೇರಿ ನಿರೂಪಿಸಿದರು. ಕುಬೇರಪ್ಪ ವಂದಿಸಿದರು.