ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ ಎಲ್, ಚೆನ್ನಬಸನಗೌಡ ಮಾಲಿಪಾಟೀಲ, ಎಂ.ಐ.ಎಸ್ ಸಂಯೋಜಕ ಮಂಜುನಾಥ ಜವಳಿ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪೂರ, ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ತಾಂತ್ರಿಕ ಸಹಾಯಕ ಚೇತನ ಹಳ್ಳಿ, ನಾಗರಾಜ ಹಳ್ಳಿ, ಸೈಯದ್ ಇಸ್ಮಾಯಿಲ್ ಜಕಾತಿ, ಸಂಗಮೇಶ ಹಿರೇಮಠ, ಬಿ.ಎಫ್.ಟಿ ಗಳಾದ ಬಸಟ್ಟೆಪ್ಪ ಅಂಗಡಿ, ಶಿವಪ್ಪ ಸೂಡಿ ಹಾಗೂ ದೇವಪ್ಪ ಬತ್ತಿ ಸೇರಿ ಹಲವರು ಇದ್ದರು.