ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ, ಬಾಲಕಾರ್ಮಿಕ ಜಿಲ್ಲಾ ನಿರ್ದೇಶಕ ಬಸವರಾಜ್ ಹಿರೇಗೌಡರ್ ಮಾತನಾಡಿದರು. ಜಿಲ್ಲಾ ಸಂಚಾಲಕ ಕಾಶಿಂ ಸರ್ದಾರ್ ಸ್ವಾಗತಿಸಿದರು. ಇಸ್ಮಾಯಿಲ್
ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿದೇವಿ ಸೋನಾರ, ಹನುಮೇಶ ಕಲ್ಮಂಗಿ, ಗೌಸಸಾಬ ನದಾಫ್, ಅನ್ನಪೂರ್ಣಮ್ಮ ಬೃಹನ್ಮಠ, ಸುಂಕಪ್ಪ ಗದಗ, ಮಂಜುನಾಥ ಡಗ್ಗಿ, ಅಮೀರಖಾನ, ಮಹ್ಮದ್ ಸಲೀಂ, ಅಮೀರಪಾಷಾ, ನಾಗರಾಜ ಬಾರಕೇರ, ನಿಂಗಪ್ಪ ಮುಂತಾದವರು ಇದ್ದರು.