’ಖಾನಸಾಬ ಏಳುಗುಡ್ಡ ಪರಿಸರದಲ್ಲಿ ಇಂದಿಗೂ ಜನಜನಿತನಾಗಿದ್ದಾನೆ. ಖಾನಸಾಬ ಒಬ್ಬ ದರೋಡೆಕೋರ ಆದರೂ ಬಡವರಿಗೆ ಬಂಧುವಾಗಿದ್ದನು. ಶ್ರೀಮಂತರ ಮನೆಗಳು ಲೂಟಿ ಮಾಡಿ, ಬಡವರಿಗೆ ಸಹಾಯ ಮಾಡುವುದು ಅವನ ಸ್ವಭಾವವಾಗಿತ್ತು. ಅದರಲ್ಲಿ ವಿಶೇಷ ಏನೆಂದರೆ ಶ್ರೀಮಂತರಿಗೆ ಲೂಟಿ ಮಾಡುವ ವಿಷಯ ಮೊದಲೇ ಹೇಳಿ ಲೂಟಿ ಮಾಡುತ್ತಿದ್ದ.