ರಾಮಾಯಣ, ಶಿಲಾಯುಗ, ಜೈನ, ಬೌದ್ಧ ಧರ್ಮ ಹಾಗೂ ಅನೇಕ ರಾಜಮನೆತನಗಳು ಆಳಿದ ಜಿಲ್ಲೆ ಇದಾಗಿದ್ದು, ರಾಜ್ಯಮಟ್ಟದಲ್ಲಿ 7, ಜಿಲ್ಲಾ ಮಟ್ಟದ 3 ಸೇರಿ ಒಟ್ಟು 10 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಸುಧಾಮೂರ್ತಿ ಅವರ ಅಧ್ಯಕ್ಷತೆ ಯಲ್ಲಿ ರಾಜ್ಯಮಟ್ಟದ ಟಾಸ್ಕ್ ಫೋರ್ಸ್ ನಿರ್ಮಿಸಲು ತಜ್ಞರ ಸಮಿತಿ ರಚಿಸ ಲಾಗುತ್ತಿದೆ ಎಂದರು. ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಇದ್ದರು.