ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಯಲ್ಲಿ ಬಿದ್ದು ಬಾಲಕ ಸಾವು: ಆರೋಪಿ ಬಂಧನ

Published 7 ಜೂನ್ 2023, 16:00 IST
Last Updated 7 ಜೂನ್ 2023, 16:00 IST
ಅಕ್ಷರ ಗಾತ್ರ

–ಪ್ರಜಾವಾಣಿ ವಾರ್ತೆ

ಕುಕನೂರು: ಪಟ್ಟಣದ ಜೂನ್ 4ರಂದು ನಡೆದಿದ್ದ ಬಾಲಕನ  

ಪ್ರಜ್ವಲ್ ಗವಿಸಿದ್ದಪ್ಪ ಛಲವಾದಿ (15) ಎಂಬ ಬಾಲಕನು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದನು ಎಂಬ ಪ್ರಕರಣ ಕೊಲೆಯಂದು ಪ್ರಕರಣ ದಾಖಲಾಗಿದೆ.

ಇದೇ ಪಟ್ಟಣದ ಶಂಕ್ರಪ್ಪ ಈಬೇರಿ ಎಂಬ ಯುವಕ ಪ್ರಜ್ವಲ್ ನನ್ನು ದುಡ್ಡಿನ ಆಮಿಷ ಒಡ್ಡಿ ಗಾಯಾಳವಾಗುವಂತೆ ಬಡಿದು ಬಾವಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಆರೋಪಿ ಶಂಕ್ರಪ್ಪನನ್ನು ಜೈಲಿಗೆ ಕಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT