ಉಪಾಧ್ಯಕ್ಷೆ ಶಾಂತಾ ಮಾಟೂರ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ, ಮುಖಂಡ ಬಸವಲಿಂಗಪ್ಪ ಭೂತೆ, ಸಿ.ಎಚ್.ಪೊಲೀಸ್ ಪಾಟೀಲ, ಸಿದ್ಧರಾಮೇಶ ಬೇಲೇರಿ, ಕಳಕಪ್ಪ ಕಂಬಳಿ, ರೇವಣಪ್ಪ ಹಿರೇಕುರುಬರ, ವಸಂತ ಭಾವಿಮನಿ, ಅಶೋಕ ಅರಕೇರಿ, ಬಸವಲಿಂಗಪ್ಪ ಕೊತ್ತಲ, ಅಂದಯ್ಯ ಕಳ್ಳಿಮಠ, ಹನಮಂತ ಭಜಂತ್ರಿ, ರಿಯಾಜ ಖಾಜಿ ಹಾಗೂ ಡಾ.ನಂದಿತಾ ದಾನರಡ್ಡಿ, ಕಲಾವತಿ ಮರದಡ್ಡಿ, ವಿಜಯಲಕ್ಷ್ಮಿ ಬೇಲೇರಿ, ಶ್ರೀದೇವಿ ಗುರುವಿನ ಹಾಗೂ ಬಸಮ್ಮ ಬಣಕಾರ ಇದ್ದರು.