<p>ಯಲಬುರ್ಗಾ: ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ನಡೆದ ಕಲ್ಲೂರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ಗ್ರಾ.ಪಂ ಮಾಜಿ ಅಧ್ಯಕ್ಷ ನಾಗಯ್ಯ ಗುರುಮಠ ಮಾತನಾಡಿ, ‘ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಫಲಿತಾಂಶ ಮುಖ್ಯವಲ್ಲ. ಒಳ್ಳೆಯ ಆಟ ಆಡುವುದು ಮಹತ್ವದ ಸಂಗತಿ’ ಎಂದರು.</p>.<p>ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಅಗಸಿಮನಿ, ಪ್ರಭು ಬೆಣಕಲ್ ಮಾತನಾಡಿ, ‘ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು’ ಎಂದು ಹೇಳಿದರು.</p>.<p>ಕಲ್ಲಪ್ಪ ಈಳಿಗೇರ ನೇತೃತ್ವದ ತಂಡವು ಪ್ರಥಮ ಸ್ಥಾನ, ಕಲ್ಲಯ್ಯ ಹಿರೇಗೌಡ್ರ ತಂಡ ದ್ವಿತೀಯ ಸ್ಥಾನ ಹಾಗೂ ಮಂಜುನಾಥ ಹೊಸಮನಿ ಅವರ ತಂಡವು ತೃತೀಯ ಬಹುಮಾನ ಪಡೆಯಿತು.</p>.<p>ಗಣ್ಯರಾದ ಶಿವಕುಮಾರ ಗುರುಮಠ, ಬಸವರಾಜ ಪೂಜಾರ, ಶಶಿಕುಮಾರ ಶಾಂಕಿನಮಠ, ಕಲ್ಲಪ್ಪ ಮೆಣಸಿನಕಾಯಿ, ಮಂಜುನಾಥ ಚಾಬಳ್ಳಿ, ಅಭಿ ತೊಂಡಿಹಾಳ, ಕಳಕಪ್ಪ ಹೂಗಾರ, ಪ್ರಕಾಶ ಕಟ್ಟಿಗೆಹಳ್ಳಿ, ಮುರ್ತುಜಾಸಾಬ್ ಕುಕನೂರ, ವೀರೇಶ್ ಮೂಲಿಮನಿ, ಕಲ್ಲಪ್ಪ ಎಸ್. ಕರಮುಡಿ ಮತ್ತು ಮರ್ತುಜಾ ಸಾಬ್ ಯಮನೂರಪ್ಪ ತಳವಾರ್ ನಿಂಗಪ್ಪ, ದೊಡ್ಡೇಶ ಹೂಗಾರ ಸೇರಿ ಅನೇಕರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-35-23032543</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲಬುರ್ಗಾ: ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ನಡೆದ ಕಲ್ಲೂರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ಗ್ರಾ.ಪಂ ಮಾಜಿ ಅಧ್ಯಕ್ಷ ನಾಗಯ್ಯ ಗುರುಮಠ ಮಾತನಾಡಿ, ‘ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಫಲಿತಾಂಶ ಮುಖ್ಯವಲ್ಲ. ಒಳ್ಳೆಯ ಆಟ ಆಡುವುದು ಮಹತ್ವದ ಸಂಗತಿ’ ಎಂದರು.</p>.<p>ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಅಗಸಿಮನಿ, ಪ್ರಭು ಬೆಣಕಲ್ ಮಾತನಾಡಿ, ‘ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು’ ಎಂದು ಹೇಳಿದರು.</p>.<p>ಕಲ್ಲಪ್ಪ ಈಳಿಗೇರ ನೇತೃತ್ವದ ತಂಡವು ಪ್ರಥಮ ಸ್ಥಾನ, ಕಲ್ಲಯ್ಯ ಹಿರೇಗೌಡ್ರ ತಂಡ ದ್ವಿತೀಯ ಸ್ಥಾನ ಹಾಗೂ ಮಂಜುನಾಥ ಹೊಸಮನಿ ಅವರ ತಂಡವು ತೃತೀಯ ಬಹುಮಾನ ಪಡೆಯಿತು.</p>.<p>ಗಣ್ಯರಾದ ಶಿವಕುಮಾರ ಗುರುಮಠ, ಬಸವರಾಜ ಪೂಜಾರ, ಶಶಿಕುಮಾರ ಶಾಂಕಿನಮಠ, ಕಲ್ಲಪ್ಪ ಮೆಣಸಿನಕಾಯಿ, ಮಂಜುನಾಥ ಚಾಬಳ್ಳಿ, ಅಭಿ ತೊಂಡಿಹಾಳ, ಕಳಕಪ್ಪ ಹೂಗಾರ, ಪ್ರಕಾಶ ಕಟ್ಟಿಗೆಹಳ್ಳಿ, ಮುರ್ತುಜಾಸಾಬ್ ಕುಕನೂರ, ವೀರೇಶ್ ಮೂಲಿಮನಿ, ಕಲ್ಲಪ್ಪ ಎಸ್. ಕರಮುಡಿ ಮತ್ತು ಮರ್ತುಜಾ ಸಾಬ್ ಯಮನೂರಪ್ಪ ತಳವಾರ್ ನಿಂಗಪ್ಪ, ದೊಡ್ಡೇಶ ಹೂಗಾರ ಸೇರಿ ಅನೇಕರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-35-23032543</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>