ಪುರಸಭೆ ಸದಸ್ಯ ಮಂಜುನಾಥ ಮೆಗೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಚ್.ರವಿನಂದ ಪ್ರಮುಖರಾದ ಶರಣಪ್ಪ ಪರಕಿ, ಬಸವರಾಜ ಪಗಡದಿನ್ನಿ, ಮಹೇಶ ಕಂದಗಲ್, ಉದಯಕುಮಾರ ಈಡಿಗೇರ, ವೀರೇಶ ಶೆಟ್ಟರ್, ಸೋಮನಾಥ ಮರ್ಲಾನಹಳ್ಳಿ, ಸಾಗರ ಕುಲಕರ್ಣಿ, ಎಚ್. ವೀರೇಂದ್ರ, ದುರುಗೇಶ ಪ್ಯಾಟ್ಯಾಳ, ಶಿವಕುಮಾರ ಈಳಿಗನೂರು, ಅಭಿಷೇಕ ಸುಂಕದ, ಶಿವಕುಮಾರ ನಾಯಕ, ರಮೇಶ ಕೋಟ್ಯಾಳ ಹಾಗೂ ಕಾರ್ಯಕರ್ತರು ಇದ್ದರು.