ಹಾಗಾಗಿ, ದಾವಣಗೆರೆ ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸ ಬಯಸುವ ಎಲ್ಲಾ ಇಲಾಖೆಯ ಮತ್ತು ಎಲ್ಲಾ ವೃಂದ ನೌಕರರಿಗೆ ಖಾಲಿ ಹುದ್ದೆ ಕೊರತೆಯ ನೆಪ ಹೇಳದೆ ಹುದ್ದೆಗಳು ಖಾಲಿಯಾಗುವವರೆಗೆ ಬೇರೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ ಮಾಡಿಯಾದರೂ ದಾವಣಗೆರೆ ಜಿಲ್ಲೆಯಲ್ಲೇ ಉಳಿಯಲು ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಸ್. ಹಾಲೇಶಪ್ಪ ಒತ್ತಾಯಿಸಿದ್ದಾರೆ.