ತಹಶೀಲ್ದಾರ್ ಎನ್.ರಮೇಶ್, ಹಿರಿಯ ವಕೀಲರಾದ ಡಿ.ಎಚ್.ಮಲ್ಲಿಕಾರ್ಜುನಯ್ಯ, ಕೆ.ಎಸ್.ಪ್ರಕಾಶ್, ದೇವರಾಜೇಗೌಡ, ಸಿಡಿಪಿಒ ಭಾರತಿದೇವಿ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್, ತಾಲ್ಲೂಕು ಪಂಚಾಯಿತಿ ಕಚೇರಿಯ ಮ್ಯಾನೇಜರ್ ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ನಾಗೇಶ್, ಸಹಾಯಕ ಸರ್ಕಾರಿ ಅಭಿಯೋಜನಕರಾದ ಶಾರದ, ಯಶೋಧ ಮಾತನಾಡಿದರು. ವಕೀಲರು, ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಇದ್ದರು.