ಜುಲೈ 6ರಂದು ಅಮೃತಸರಕ್ಕೆ ತೆರಳಿ ಅಲ್ಲಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದರು. ಗುಹೆಗೆ ತೆರಳಿ ದೇವರ ದರ್ಶನಕ್ಕೆ ಮೊದಲು 16 ಮಂದಿಗೆ ಅವಕಾಶ ಸಿಕ್ಕಿತ್ತು. ದೇವರ ದರ್ಶನ ಪಡೆದ ವಾಪಸ್ ಬರುವಾಗ ನಾಲ್ವರು ಭಾರಿ ಮಳೆಗೆ ಸಿಲುಕಿದ್ದರು. ಸೇನಾ ಕ್ಯಾಂಪ್ನಲ್ಲಿ ಅವರನ್ನು ರಕ್ಷಣೆ ಮಾಡಿ ಬೇಸ್ ಕ್ಯಾಂಪ್ಗೆ ಕಳುಹಿಸಲಾಗಿದೆ.