ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಕಂಬ, ಮರ, ಸಿಮೆಂಟ್ ಶೀಟ್ಗಳನ್ನು ಹಾಕಿತಂಗುದಾಣವನ್ನು ನಿರ್ಮಿಸಿದ್ದಾರೆ. ಈ ಕಾರ್ಯದಲ್ಲಿ ಮಹಾಲಿಂಗು, ರಾಮ ಕೃಷ್ಣಯ್ಯ, ಶಿವರಾಜು, ಶಿವಮಾದಯ್ಯ, ಲಿಂಗರಾಜು, ಬೋರಯ್ಯ, ಹೊಂ ಬಾಳಯ್ಯ, ಶಿವರಾಮು, ಚಿಕ್ಕೋನು, ಕೋಡಿಲಿಂಗಯ್ಯ, ರಾಜು ಬಿ, ಪ್ರಕಾಶ್, ಕೃಷ್ಣ, ಆನಂದ್ ಕೈಜೋಡಿಸಿದ್ದಾರೆ.