ಕೋವಿಡ್ನಿಂದ ಗುಣಮುಖರಾದ 154 ಮಂದಿಯನ್ನು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಮಳವಳ್ಳಿ ತಾಲ್ಲೂಕಿನ 43 ಮಂದಿ, ಶ್ರೀರಂಗಪಟ್ಟಣ 33, ಮಂಡ್ಯ 28, ಕೆ.ಆರ್.ಪೇಟೆ 23, ಮದ್ದೂರು 20, ನಾಗಮಂಗಲ ತಾಲ್ಲೂಕಿನ ನಾಲ್ವರನ್ನು ಮನೆಗೆ ಕಳುಹಿಸಲಾಯಿತು. ಒಟ್ಟು ರೋಗಿಗಳಲ್ಲಿ 3,996 ಮಂದಿ ಗುಣಮುಖರಾಗಿದ್ದಾರೆ. 1,825 ಪ್ರಕರಣಗಳು ಸಕ್ರಿಯವಾಗಿವೆ.