ಮಿಂಟೋ ಅಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ವೈದ್ಯರಾದ ಸವಿತಾ, ಆಧಾರ್, ಅನೀಷಾ, ಶುಭಾಂಗಿನಿ, ರಾಜೇಶ್ವರಿ ಇದ್ದರು. ಇದೇ ವೇಳೆ 18 ಮಂದಿ ನೇತ್ರದಾನ ಮಾಡುವುದಾಗಿ ಪ್ರಮಾಣೀಕರಿಸಿದರು. ಅವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಪ್ರಮಾಣ ಪತ್ರ ವಿತರಣೆ ಮಾಡಿದರು. ವೈದ್ಯರು ನೇತ್ರದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಚಿಣ್ಯ ಮಂಜುನಾಥ್ ಅವರಿಂದ ಭಾವಗೀತೆ– ಜನಪದ ಕಲಿಕಾ ಶಿಬಿರಕ್ಕೆ ಚಾಲನೆ ನೀಡಲಾಯತು ಶಿಬಿರ ನಡೆಸಿಕೊಟ್ಟರು. ಮೈಕ್ರೋ ಲ್ಯಾಬ್ ನ ಶ್ರೀನಿವಾಸ್ ನಾಗತಿಹಳ್ಳಿ ಇದ್ದರು.