ಭಾನುವಾರ, 10 ಮೇ 2026
×
ADVERTISEMENT

ಸೂಳೆಕೆರೆ ಹೆಸರು ಬದಲಾವಣೆ ಹೇಳಿಕೆ ಬಾಲಿಶ: ಡಿ.ಸಿ.ತಮ್ಮಣ್ಣ

Published : 7 ಮಾರ್ಚ್ 2026, 5:19 IST
Last Updated : 7 ಮಾರ್ಚ್ 2026, 5:19 IST
ADVERTISEMENT
ಫಾಲೋ ಮಾಡಿ
Comments
ಸೂಳೆಕೆರೆ ಸಿ.ಎ. ಕೆರೆ ಹೋಬಳಿಗೆ ಮಿನಿ ಕನ್ನಂಬಾಡಿ ಅಣೆಕಟ್ಟೆ ಇದ್ದಂತೆ. ಸೂಳೆಕೆರೆ ಆಳ ಅಗಲ ಅವ್ಯಾಹತವಾಗಿ ವಿಸ್ತರಣೆಗೊಂಡು ಅಕ್ರಮ ಒತ್ತುವರಿ ತೆರವುಗೊಂಡು ಅದೊಂದು ಅಭಿನವ ಕೆಆರ್‌ಎಸ್ ಆಗಲಿದೆ
ಡಿ.ಸಿ.ತಮ್ಮಣ್ಣ ಮಾಜಿ ಸಚಿವ
ಸೂಳೆಕೆರೆ ನಿರ್ಮಾತೃ ತಾಯಿ ಕಾರ್ಯ ಶ್ರೇಷ್ಠ
‘ಮೈಸೂರು ಅರಸರಾದ ಕಂಠೀರವ ಒಡೆಯರ್ ಅವರ ಉಪಪತ್ನಿ ಬಂಗಾರದಿಡ್ಡಿಯವರು ಅರಸರಿಂದ ಪಡೆದ ಸಂಪನ್ಮೂಲವನ್ನು ತನ್ನ ಹೆಸರಿನಲ್ಲಿ ಬೆಳೆಗೆ ನೀರು ಹರಿಯುವ ನಾಲೆ ನಿರ್ಮಿಸಿ ಎಂಬ ವಿನಬ್ರ ಕೋರಿಕೆ ಹಿನ್ನೆಲೆಯಲ್ಲಿ ಕಂಠೀರವರ ಅರಸರು ಬಂಗಾರದಿಡ್ಡಿ ನಾಲೆ ನಿರ್ಮಿಸಿ ಆಕೆ ಹೆಸರನ್ನು ಚಿರಸ್ಥಾಯಿಯಾಗಿರಿಸಿರುವುದು ಈಗ ಇತಿಹಾಸದಲ್ಲಿದೆ. ಬಂಗಾರ ದಿಡ್ಡಿಯ ಕಾರ್ಯ ಎಷ್ಟು ಶ್ರೇಷ್ಠವೋ ಸೂಳೆಕೆರೆ ನಿರ್ಮಾತೃ ತಾಯಿ ಕಾರ್ಯ ಸಹ ಪರಮ ಶ್ರೇಷ್ಠ. ಆಕೆಯ ತ್ಯಾಗ ಬಲಿದಾನ ದೂರದೃಷ್ಟಿಗೆ ಹಾಗೂ ಸಮಾಜಮುಖಿ ಸ್ತ್ರೀ ಸಮುದಾಯಕ್ಕೆ ದ್ರೋಹ ಬಗೆದಂತಾಗುತ್ತದೆ. ಹಾಗಾಗಿ ತನ್ನದೆಯಾದ ಇತಿಹಾಸ ಹೊಂದಿರುವ ಸೂಳೆಕೆರೆ ಹೆಸರನ್ನು ಉಳಿಸಿಕೊಳ್ಳುವ ಮೂಲಕ ಆ ಮಾಹಾ ತ್ಯಾಗಿಯ ಕನಸನ್ನು ಜೀವಂತವಾಗಿ ಉಳಿಸುವುದು ನಮ್ಮನಿಮ್ಮೆಲ್ಲರ ಕಾರ್ಯವಾಗಿದೆ’ ಎಂದು ಡಿ.ಸಿ.ತಮ್ಮಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT