‘ಗಣಂಗೂರು ಮತ್ತು ಸಿದ್ದಾಪುರ ಗ್ರಾಮಗಳ ನಡುವೆ, ಅರಣ್ಯದ ಅಂಚಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಮೂರು ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಬೊಮ್ಮಕೂರು ಅಗ್ರಹಾರ ಬಳಿಯೂ ಚಿರತೆ ಜನರ ಕಣ್ಣಿಗೆ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಮ್ಮಲ್ಲಿ ಸದ್ಯ ಒಂದು ಬೋನು ಮಾತ್ರ ಇದ್ದು, ಅದನ್ನು ಗಣಂಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಇರಿಸಲಾಗುವುದು’ ಎಂದು ಆರ್ಎಫ್ಒ ಸುನೀತಾ ತಿಳಿಸಿದ್ದಾರೆ.