ಶೋಭಾ ಬಂಧಿತಳು. ಮಹಿಳೆ ಪಟ್ಟಣಕ್ಕೆ ಆಗಾಗ ಬಂದು ಆಹಾರ ಪರಿವೀಕ್ಷಕಿ, ಆಹಾರ ಸುರಕ್ಷತೆ ಗುಣಮಟ್ಟ ಕಾನೂನು ಬಾಹಿರ ವ್ಯಾಪಾರ ನಿರ್ಮೂಲನಾ ಹೋರಾಟ ದಳದವಳು ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಳು. ಜೊತೆಗೆ ಮಾರಾಟ ಲೈಸೆನ್ಸ್ ಪಡೆಯಬೇಕು. ತಮಗೆ ಲೈಸೆನ್ಸ್ ಕೊಡಿಸುವುದಾಗಿ ತಿಳಿಸಿ 20ಕ್ಕೂ ರಸ್ತೆಬದಿಯ ವ್ಯಾಪಾರಿಗಳು, ಕಾಫಿ, ಟೀ ಅಂಗಡಿ, ಕಿರಾಣಿ ಅಂಗಡಿಗಳಿಂದ ₹ 2 ಸಾವಿರ ಹಣ ಪಡೆದಿದ್ದಳು.