‘ಹೇಳುತ್ತೇವೆ ಹೇಳುತ್ತೇವೆ ಗೌಡರ ಕತೆಯ ಹೇಳುತ್ತೇವೆ, ಶೌರ್ಯದ ಕತೆಯ ಹೇಳುತ್ತೇವೆ, ವೀರರ ಕತೆಯ ಹೇಳುತ್ತೇವೆ, ನಾಡದ್ರೋಹಿಯನ್ನು ಕೊಂದ ಗೌಡರ ಕತೆಯ ಹೇಳುತ್ತೇವೆ’ ಎಂದು ಲಾವಣಿ ಆರಂಭವಾಗುತ್ತದೆ. ‘ಕ್ಯಾತನಹಳ್ಳಿ ಉರಿಗೌಡ, ಹನುಮ್ನಳ್ಳಿ ದೊಡ್ಡ ನಂಜೇಗೌಡ ಸೇರಿದಂತೆ ಹತ್ತಾರು ಗೌಡರು ಸುಲ್ತಾನನ್ನು ಅಟ್ಟಾಡಿಸಿಕೊಂಡು ಕೊಂದರು. ಮೈಸೂರು ರಾಣಿ ಲಕ್ಷ್ಮಮ್ಮಣ್ಣಿಗೆ ಮತ್ತೆ ರಾಜ್ಯ ತಂದು ಕೊಟ್ಟರು’ ಎಂದು ಪ್ರಸ್ತಾಪವಾಗುತ್ತದೆ.