ಕೋವಿಡ್ನಿಂದ ಗುಣಮುಖರಾದ 105 ಮಂದಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 30, ನಾಗಮಂಗಲ 29, ಶ್ರೀರಂಗಪಟ್ಟಣ 21, ಪಾಂಡವಪುರ 17, ಮದ್ದೂರು 7, ಕೆ.ಅರ್.ಪೇಟೆ 3, ಮಳವಳ್ಳಿ ತಾಲ್ಲೂಕಿನ ಇಬ್ಬರನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೆ 5,549 ಮಂದಿ ಗುಣಮುಖರಾಗಿದ್ದಾರೆ. 2,004 ಪ್ರಕರಣಗಳು ಸಕ್ರಿಯವಾಗಿವೆ.