ಎಳನೀರು, ಮದ್ದೂರು ವಡೆ ರುಚಿ: ಕೆಲ ಹೊತ್ತು ಕಾರ್ಯಕರ್ತರ ಜೊತೆ ಕಾಲಕಳೆದ ಸಿದ್ದರಾಮಯ್ಯ ಅವರು ಎಳನೀರು ಹಾಗೂ ಮದ್ದೂರು ವಡೆ ರುಚಿ ನೋಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿಲ್ಲಾ ಕಿಸಾನ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಇದ್ದರು.