ಬುಧವಾರ, 10 ಜೂನ್ 2026
×
ADVERTISEMENT

ಹಲಗೂರು | ಕಾಯಂ ವೈದ್ಯರ ಕೊರತೆ; ಚಿಕಿತ್ಸೆಗೆ ರೋಗಿಗಳ ಪರದಾಟ

ಚಿಕಿತ್ಸೆಗೆ ಮಳವಳ್ಳಿಗೆ ಹೋಗಬೇಕಾದ ಸಂಕಷ್ಟ: ವೈದ್ಯರ ನೇಮಕಕ್ಕೆ ಗ್ರಾಮಸ್ಥರ ಒತ್ತಾಯ
ಚೇತನಕುಮಾರ ಎ.ಬಿ.
Published : 3 ಜೂನ್ 2026, 6:15 IST
Last Updated : 3 ಜೂನ್ 2026, 6:15 IST
ADVERTISEMENT
ಫಾಲೋ ಮಾಡಿ
Comments
ಕೆ.ಜಿ. ಸಿದ್ದಲಿಂಗಮೂರ್ತಿ ಕೊನ್ನಾಪುರ
ಕೆ.ಜಿ. ಸಿದ್ದಲಿಂಗಮೂರ್ತಿ ಕೊನ್ನಾಪುರ
ಸರ್ಕಾರದ ಮಟ್ಟದಲ್ಲಿ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಲಗೂರು ಕೇಂದ್ರಕ್ಕೆ ಡಿಎಚ್‌ಒ ಅದೇಶದ ಮೇರೆಗೆ ತಾತ್ಕಾಲಿಕವಾಗಿ ವೈದ್ಯರನ್ನು ನಿಯೋಜಿಸಲಾಗಿದೆ
ಡಾ.ಪಿ. ವೀರಭದ್ರಪ್ಪ ತಾಲ್ಲೂಕು ಆರೋಗ್ಯ ಅಧಿಕಾರಿ ಮಳವಳ್ಳಿ
ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೇ ಹಿರಿಯ ನಾಗರಿಕರು ಮಕ್ಕಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇಬ್ಬರು ತಜ್ಞ ವೈದ್ಯರನ್ನು ಕೂಡಲೇ ನೇಮಿಸಬೇಕು
ಕೆ.ಜಿ.ಸಿದ್ದಲಿಂಗಮೂರ್ತಿ ಕೊನ್ನಾಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT