ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಇಬ್ಬರು ಎಎಸ್ಪಿ, ಐವರು ಡಿವೈಎಸ್ಪಿ, 30 ಮಂದಿ ಸಿಪಿಐ, 60 ಮಂದಿ ಪಿಎಸ್ಐಗಳು, ಸಾವಿರಕ್ಕೂ ಹೆಚ್ಚು ಕಾನ್ಸ್ಟೆಬಲ್, 5 ಕೆಎಸ್ಆರ್ಪಿ ತುಕಡಿ, 14 ಡಿಎಆರ್ ತುಕಡಿ, 1 ಕ್ಯೂಆರ್ಟಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.