ಪಾಂಡವಪುರ ತಾಲ್ಲೂಕಿನ ಗ್ರಾಮವೊಂದರ ಈ ವಿದ್ಯಾರ್ಥಿ ಕೆ.ಆರ್.ಪೇಟೆ ಪಾಲಿಟೆಕ್ನಿಕ್ಗೆ ತೆರಳಲು ಅರಳಕುಪ್ಪೆ ಗೇಟ್ ಬಳಿ ಬಸ್ಗಾಗಿ ಕಾಯುತ್ತಿದ್ದ. ಈ ವೇಳೆ ಕಾರಿನಲ್ಲಿ ಬಂದ ಮೂವರು ಕೆ.ಆರ್.ಪೇಟೆಗೆ ಹೋಗುತ್ತಿರುವುದಾಗಿ ಹೇಳಿ ಆತನನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಎಲೆಕೆರೆ ಗ್ರಾಮ ಮತ್ತು ಹ್ಯಾಂಡ್ಪೋಸ್ಟ್ ನಡುವೆ ವಾಹನ ನಿಲ್ಲಿಸಿ ಮರ್ಮಾಂಗವನ್ನು ಕತ್ತರಿಸಿ ಕೆಳಗೆ ತಳ್ಳಿ ಹೋಗಿದ್ದಾರೆ.