ಗ್ರಾಮದ ವೆಂಕಟೇಶ್ ಎಂಬುವರ ಜಮೀನನ್ನು ಬಾಡಿಗೆ ಪಡೆದಿದ್ದ, ಮೈಸೂರಿನ ಖದೀರ್ ರಿಜ್ವಾನ್ ಎಂಬುವರು ಕೇರಳದಿಂದ ತರಿಸಿದ್ದ ಕಸವನ್ನು ಸಂಗ್ರಹಿಸಿ, ವಿಂಗಡಿಸಿ ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಎಂ.ವಿ.ರೂಪಾ ತ್ಯಾಜ್ಯ ಘಟಕವನ್ನು ಬಂದ್ ಮಾಡಿಸಿದರು. ಕೇರಳದಿಂದ ತ್ಯಾಜ್ಯ ಹೊತ್ತು ತಂದಿದ್ದ ಒಂದು ಲಾರಿಯನ್ನೂ ವಶಕ್ಕೆ ಪಡೆದರು.