ಪೋಷಕರ ಆರೋಪ: ‘ಮಕ್ಕಳೆಲ್ಲರೂ ಉಷಾರಾಗಿದ್ದಾರೆ, ಬುಧವಾರ ಮನೆಗೆ ಕಳುಹಿಸಲಾಗುವುದು ಎಂದು ಡಿಎಚ್ಒ ಹೇಳಿದ್ದರು. ಆದರೆ ಈಗ ಇನ್ನೂ ಎರಡು ದಿನ ಉಳಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಸಮಸ್ಯೆ ಇದ್ದರೆ ಉಳಿಸಿಕೊಳ್ಳಲಿ, ಆದರೆ ಸಂಸದೆ ಸುಮಲತಾ ಅವರು ಬರುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದಾರೆ’ ಎಂದು ಪೋಷಕರೊಬ್ಬರು ತಿಳಿಸಿದರು.