‘ವಿಜಯೇಂದ್ರ ಅವರು ನಮ್ಮ ತಾಲ್ಲೂಕಿನ ಮಗ. ಅವರ ಸ್ಪರ್ಧೆಯನ್ನು ಇಲ್ಲಿನ ಜನರು ಬಯಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ, ಅವರ ಮಗ ಶಾಸಕರಾದರೆ ಹೆಚ್ಚು ಅನುದಾನ ತರುತ್ತಾರೆ. ಅವರನ್ನು ಹೆಚ್ಚು ಬಹುಮತದಿಂದ ಗೆಲ್ಲಿಸುತ್ತೇವೆ’ ಎಂದು ಕೆ.ಆರ್.ಪೇಟೆಯ ಬಿಜೆಪಿ ಮುಖಂಡ ಬೂಕಳ್ಳಿ ಮಂಜು ತಿಳಿಸಿದ್ದಾರೆ.