ಶನಿವಾರ, 13 ಜೂನ್ 2026
×
ADVERTISEMENT

ಮದ್ದೂರು: ಜೆಜೆಎಂ ಯೋಜನೆಗೆ ಹಿಡಿದ ಗ್ರಹಣ

ಎಂ.ಆರ್. ಅಶೋಕ್ ಕುಮಾರ್
Published : 13 ಮೇ 2026, 2:30 IST
Last Updated : 13 ಮೇ 2026, 2:30 IST
ADVERTISEMENT
ಫಾಲೋ ಮಾಡಿ
Comments
ತಾಲ್ಲೂಕು ವ್ಯಾಪ್ತಿಯಲ್ಲಿ 53 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಅಂತಹ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಲು ಮುನ್ನೆಚ್ಚೆರಿಕೆ ವಹಿಸಲಾಗಿದೆ
ರಾಮಲಿಂಗಯ್ಯ, ತಾ.ಪಂ ಇಒ, ಮದ್ದೂರು
ಹೆಮ್ಮನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹುಳಗನಹಳ್ಳಿ ಹಾಗೂ ಕದಲೀಪುರ ವ್ಯಾಪ್ತಿಯಲ್ಲಿ ವಾಟರ್ ಮನ್ ಸಮಸ್ಯೆಯಿಂದಾಗಿ 4–5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಗಮನಹರಿಸಬೇಕು
ಎಚ್.ಕೆ. ನಂದೀಶ್ ಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ, ಹುಳುಗನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT