ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ಅಂಗವಾಗಿ ವಿದ್ಯುದ್ದೀಪಗಳಿಂದ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ ದೇವಾಲಯ ಚಿತ್ರ: ಸಂಜಯ್ ಎಸ್.ತಿಪ್ಪಣ್ಣವರ್
ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯ ಗೋಪುರ ಮತ್ತು ಪಂಚಕಲ್ಯಾಣಿಯು ವಿದ್ಯುದ್ದೀಪಗಳ ಬೆಳಕಲ್ಲಿ ಕಂಗೊಳಿಸಿದ್ದು ಹೀಗೆ
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ಬಿದ್ದಿರುವ ಚಪ್ಪಲಿ ಮತ್ತು ತ್ಯಾಜ್ಯವನ್ನು ಪೌರಕಾರ್ಮಿಕ ತೆರವುಗೊಳಿಸಿದರು

ಐತಿಹಾಸಿಕ ವೈರಮುಡಿ ಬ್ರಹ್ಮೋತ್ಸವ ಜಾತ್ರೆಯಲ್ಲಿ ಭಕ್ತರು ಹಾಗೂ ದೇವರಿಗೆ ಅಚ್ಚುಕಟ್ಟಾದ ಸೇವೆ ಮಾಡುವ ಅವಕಾಶ ಲಭಿಸಿದೆ. ಇದು ನಮ್ಮ ಅದೃಷ್ಟ
ವೀಣಾ ಇಒ ಪಾಂಡವಪುರ ತಾ.ಪಂ.
ಮೇಲುಕೋಟೆಯಲ್ಲಿ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಸಚಿವ ಎನ್. ಚಲುವರಾಯಸ್ವಾಮಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹಕಾರದಿಂದ ಎಲ್ಲವೂ ಸುಸೂತ್ರವಾಗಿ ನಡೆದಿದೆ
ರಾಜೇಶ್ ಪಿಡಿಒ ಮೇಲುಕೋಟೆ