ಮೂಡಲಬಾಗಿಲು ಆಂಜನೇಯನ ದೇವಾಲಯವನ್ನು ಟಿಪ್ಪು ಸುಲ್ತಾನ್ ಧ್ವಂಸ ಮಾಡಿ ಅಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇದಕ್ಕೆ ದೇವಾಲಯದ ಗೋಡೆಗಳು, ಕಂಬಗಳಲ್ಲೇ ಸಾಕಷ್ಟು ಕುರುಹುಗಳಿವೆ. ಅಲ್ಲದೇ ಲೂಯಿಸ್ ರೈಸ್ ಅವರ ಮೈಸೂರು ಗೆಜೆಟಿಯರ್, ಮೈಸೂರು ಅರಮನೆ ನಡಾವಳಿ, ಟಿಪ್ಪು ಸುಲ್ತಾನ್ ಪರ್ಷಿಯಾದ ಖಲೀಫರಿಗೆ ಬರದ ಪತ್ರಗಳಲ್ಲೂ ಈ ಬಗ್ಗೆ ಸಾಕ್ಷ್ಯಗಳಿವೆ.