ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ. ಶ್ರೀಧರ್ ಮಾತನಾಡಿದರು. ಮುಖಂಡರಾದ ಉಮೇಶ್ಕುಮಾರ್, ಬಿ.ಸಿ. ಸಂತೋಷ್ಕುಮಾರ್, ಮಹದೇವು, ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಉಮೇಶ್, ಎಂ.ಸಿ. ನಾಗರಾಜು, ಕೃಷ್ಣಪ್ಪ, ಚಂದಗಾಲು ಶಂಕರ್, ಸುಭಾಷ್ ಜೈನ್, ಪಾಲಹಳ್ಳಿ ಶಿವಣ್ಣ, ಮಹದೇವು, ಪುಟ್ಟರಾಮು, ಮಂಜುನಾಥ್, ಕಿಶೋರ್ ಇದ್ದರು.