ನಂತರ ಚಿಕ್ಕಪ್ಪನೇ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. 2015, ಮಾರ್ಚ್ 22ರಂದು ಊರಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಶ್ರೀರಂಗಪಟ್ಟಣಕ್ಕೆ ಕರೆತಂದು ಲಾಡ್ಜ್ನಲ್ಲಿ ಇರಿಸಿದ್ದ. ಮರುದಿನ ಪಾಂಡವಪುರಕ್ಕೆ ಕರೆದುಕೊಂಡು ಬಂದು ಸಂಜೆ 5 ಗಂಟೆಗೆ ಊರಿಗೆ ಬಸ್ ಇದೆ ಎಂದು ತಿಳಿಸಿ ಅಲ್ಲಿಯೇ ಸುತ್ತಾಡಿಸಿದ್ದ, ಮತ್ತೆ ಸಂಜೆ 5 ಗಂಟೆಯ ಬಸ್ ತಪ್ಪಿ ಹೋಯಿತೆಂದು ತಿಳಿಸಿದ್ದ.