ತಿಪ್ಪೆಗಳನ್ನು ಹಾಕಲಾಗಿರುವ ಜಾಗಕ್ಕೆ ಹೊಂದಿಕೊಂಡಂತೆ ಶಾಲೆ, ದೇವಾಲಯ ಮತ್ತು ಅಂಗನವಾಡಿ ಕೇಂದ್ರಗಳಿದ್ದರೂ ಸ್ವಚ್ಛತೆಯನ್ನು ಜನರು ಕಡೆಗಣಿಸಿದ್ದಾರೆ. ಇಷ್ಟಾದರೂ ಗ್ರಾಮದ ಜನರಿಗೆ ಶಾಲೆಯ ಶಿಕ್ಷಕರು ಮನವರಿಗೆ ಮಾಡಿದರೂ, ‘ನಮ್ಮ ಜಾಗದಲ್ಲಿ ಕಸ ಹಾಕಿದ್ದೇವೆ’ ಎಂದು ಹೇಳುವ ಕೆಲವರು ಶಾಲೆಯ ಕಿಟಕಿ ಮತ್ತು ಕಂಬಗಳಿವೆ ಎಮ್ಮೆ– ಕರುಗಳನ್ನು ಕಟ್ಟುತ್ತಾರೆ.