ದೇವಾಲಯದ ಮುಂದೆ ಚುರುಮುರಿ ಮಾರಾಟ ಮಾಡಿ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ ಯುವಕ ರಾತ್ರಿ 9ರ ಸುಮಾರಿನಲ್ಲಿ ದೇವಾಲಯದ ಬಾಗಿಲು ಮುಚ್ಚುತ್ತಿದ್ದಾಗ ಶುಕನಾಸಿಗೆ ಓಡಿ ಬಂದು ‘ನಾನು ದೇವರ ತಮ್ಮ, ಅವನ ಪಕ್ಕದಲ್ಲೇ ನಿಲ್ಲುತ್ತೇನೆ’ ಎಂದು ಹುಚ್ಚಾಟ ಮಾಡಿದ್ದಾನೆ. ನಂತರ ‘ನಾನೇ ರಾಮ, ನಾನೇ ಅಲ್ಲಾ’ ಎಂದುಕಿರುಚಾಡಿದ್ದ.