‘ಈಚೆಗೆ ಮಳೆ, ಗಾಳಿ, ಸಿಡಿಲಿನ ಆರ್ಭಟಕ್ಕೆ ಹೆದರಿದ ಹಕ್ಕಿಪಿಕ್ಕಿ ಜನರು ಜೋಪಡಿಯಿಂದ ಓಡಿ ಬಂದು ಅವರಿವರ ಮನೆಗಳ ಪಡಸಾಲೆಗಳಲ್ಲಿ ರಾತ್ರಿ ಕಳೆದಿದ್ದಾರೆ. ಸರ್ಕಾರ ಇವರಿಗೆ ಪಡಿತರ ಚೀಟಿ, ಮತದಾರರ ಕಾರ್ಡ್, ಆಧಾರ್ ಕಾರ್ಡ್ ಕೊಟ್ಟಿದೆ. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಮನೆ ಕಟ್ಟಿಕೊಟ್ಟರೆ ಒಳಿತಾಗುತ್ತದೆ’ ಎಂಬುದು ಊರಿನ ಮುಖಂಡ ದೇವರಾಜು ಅವರ
ಕಳಕಳಿ.