‘ಎಚ್.ವಿಶ್ವನಾಥ್ ಒಬ್ಬಂಟಿಯಲ್ಲ, ಅವರ ಜೊತೆ ಬಿಜೆಪಿ ಮುಖಂಡರೆಲ್ಲರೂ ಸಂಪರ್ಕದಲ್ಲಿ ಇದ್ದೇವೆ. ಸಚಿವ ಸ್ಥಾನದ ಕುರಿತು ಸುಪ್ರೀಂ ಕೋರ್ಟ್ಗೆ ಅಪೀಲು ಸಲ್ಲಿಸಲಾಗಿದೆ. ಅವರಿಗೆ ನ್ಯಾಯ ದೊರಕುವಂತೆ ಮಾಡುತ್ತೇವೆ. ಅವರ ವಿರುದ್ಧ ಶಾಸಕ ಸಾ.ರಾ.ಮಹೇಶ್ ಟೀಕೆ ಮಾಡುತ್ತಿರುವುದು ತಪ್ಪು’ ಎಂದರು. ‘ಈಗ ಜೆಡಿಎಸ್ ಖಾಲಿಯಾಗಿದೆ, ಗ್ರಾಮ ಒಂಪಾಯಿತಿ ಚುನಾವಣೆಯಲ್ಲಿ ಸ್ಪ