ಎತ್ತಿನ ಹೊಳೆ ಯೋಜನೆಯನ್ನು ಉದಾಹರಿಸಿದ ಅವರು, ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತದೆ ಎಂಬುದು ಆಧುನಿಕ ಸಂದರ್ಭದ ಮಿಥ್ಯೆ; ಪ್ರಭುತ್ವವೇ ಅಭಿವೃದ್ಧಿ ಮಾಡ ಹೊರಟಾಗ ಸಾರ್ವಜನಿಕ ಉದ್ದೇಶದ ನೆಪದಲ್ಲಿ ಜನರ ಆಶಯಗಳಿಗೆ ಕಿವಿಗೊಡದಿರುವುದು ದುರಾದೃಷ್ಟಕರ. ಅಭಿವೃದ್ಧಿ ಕೆಲಸಗಳಿಗೆ ಪ್ರಕೃತಿಯ ಪ್ರತಿಕ್ರಿಯೆ ತಿಳಿಯುವುದು ಜ್ಞಾನ; ತಿಳಿಯಲು ಪ್ರಯತ್ನಿಸದಿರುವುದು ಅಹಂಕಾರ’ ಎಂದು ವಿಶ್ಲೇಷಿಸಿದರು.