ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಸೌಂದರ್ಯ ವರ್ಧಕ ವೃತ್ತಿಗೆ ಬಹಳಷ್ಟು ಬೇಡಿಕೆಯಿದ್ದು, ತರಬೇತಿ ಪಡೆದ ಮಹಿಳೆಯರು ಯಶಸ್ಸು ಕಾಣುವ ಮೂಲಕ ಕುಟುಂಬಕ್ಕೆ ಆಧಾರವಾಗಬೇಕು ಎಂದರು.
ತರಬೇತುದಾರರಾದ ಜ್ಯೋತಿ, ಹರಿಪ್ರಸಾದ್, ಏಕಲವ್ಯ ಮುಕ್ತ ರೋವರ್ಸ್ ದಳದ ನಾಯಕ ಆರ್.ಜಿ.ಗಿರೀಶ್, ರೋವರ್ ಬಿ.ಟಿ.ಚನ್ನಬಸವೇಶ್ವರ, ಜಯಣ್ಣ ಇದ್ದರು.